15 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
15 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ಅಥಿರಪಳ್ಳಿ ಜಲಪಾತ " ಕಂಡುಬರುತ್ತದೆ?.
ⓐ ತೆಲಂಗಾಣ
ⓑ ಕೇರಳ
ⓒ ತಮಿಳುನಾಡು
ⓓ ಮೇಘಾಲಯ
ⓑ ಕೇರಳ
ⓒ ತಮಿಳುನಾಡು
ⓓ ಮೇಘಾಲಯ
2➤ ಪಿಂಕ್ ಕ್ರಾಂತಿಯ ಪಿತಾಮಹ ಯಾರು?
ⓐ ದುರ್ಗೇಶ್ ಪಟೇಲ್
ⓑ ಅರುಣ್ ಕೃಷ್ಣ
ⓒ ಇಂದಿರಾ ಗಾಂಧಿ
ⓓ ಸ್ಯಾಮ್ ಪಿತ್ರೋಡ
ⓑ ಅರುಣ್ ಕೃಷ್ಣ
ⓒ ಇಂದಿರಾ ಗಾಂಧಿ
ⓓ ಸ್ಯಾಮ್ ಪಿತ್ರೋಡ
3➤ ಭಾರತದ ಈ ಕೆಳಗಿನ ಯಾವ ರಾಷ್ಟ್ರಪತಿಗಳು ಭಾರತದ ಎಲ್ಲಾ ರಾಷ್ಟ್ರಪತಿಗಳಲ್ಲಿ ಕನಿಷ್ಠ ಅಧಿಕಾರಾವಧಿಯನ್ನು ಹೊಂದಿದ್ದರು?
ⓐ ಎಸ್ ರಾಧಾಕೃಷ್ಣನ್
ⓑ ವಿ.ವಿ ಗಿರಿ
ⓒ ಬಿ ಡಿ ಜತ್ತಿ
ⓓ ಜಾಕೀರ್ ಹುಸೇನ್
ⓑ ವಿ.ವಿ ಗಿರಿ
ⓒ ಬಿ ಡಿ ಜತ್ತಿ
ⓓ ಜಾಕೀರ್ ಹುಸೇನ್
4➤ ಈ ಕೆಳಗಿನ ಯಾವ ಭಾರತದ ಪ್ರಧಾನಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಸಂಸತ್ತಿಗೆ ಹಾಜರಾಗಲಿಲ್ಲ?
ⓐ ಅಟಲ್ ಬಿಹಾರಿ ವಾಜಪೇಯಿ
ⓑ ಚಂದ್ರ ಶೇಖರ್
ⓒ ವಿ ಪಿ ಸಿಂಗ್
ⓓ ಚೌಧರಿ ಚರಣ್ ಸಿಂಗ್
ⓑ ಚಂದ್ರ ಶೇಖರ್
ⓒ ವಿ ಪಿ ಸಿಂಗ್
ⓓ ಚೌಧರಿ ಚರಣ್ ಸಿಂಗ್
5➤ ಇತ್ತೀಚಿಗೆ ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆಯಲ್ಲಿ " ರಾಜ್ಯದ ಮೊದಲ ಹಾಗೂ ದೇಶದ ಎರಡನೇ ಮೊಸಳೆ ಉದ್ಯಾನವನ " ವು ಪ್ರಾರಂಭವಾಗಿದೆ?
ⓐ ಉತ್ತರ ಕನ್ನಡ
ⓑ ಬೆಂಗಳೂರು
ⓒ ಶಿವಮೊಗ್ಗ
ⓓ ಮೈಸೂರು
ⓑ ಬೆಂಗಳೂರು
ⓒ ಶಿವಮೊಗ್ಗ
ⓓ ಮೈಸೂರು
6➤ ಗೋರಾ ಪಾತ್ರವನ್ನು ಸೃಷ್ಟಿಸಿದ ಸಾಹಿತಿ ಯಾರು?
ⓐ ರವೀಂದ್ರನಾಥ್ ಟ್ಯಾಗೋರ್
ⓑ ಬಂಕಿಮ ಚಂದ್ರ ಚಟರ್ಜಿ
ⓒ ಶ್ರೀ ನಾರಾಯಣ ಗುರು
ⓓ ಡಾಕ್ಟರ್ ಬಿ ಆರ್ ಅಂಬೇಡ್ಕರ್
ⓑ ಬಂಕಿಮ ಚಂದ್ರ ಚಟರ್ಜಿ
ⓒ ಶ್ರೀ ನಾರಾಯಣ ಗುರು
ⓓ ಡಾಕ್ಟರ್ ಬಿ ಆರ್ ಅಂಬೇಡ್ಕರ್
7➤ ಕ್ಲೋರೋಫಾರ್ಮ್ ಸಿದ್ಧಪಡಿಸಲು ಬಳಸುವ ಅನಿಲ ಯಾವುದು?
ⓐ ಹೀಲಿಯಂ
ⓑ ಈಥೆನ್
ⓒ ಮಿಥೇನ್
ⓓ ಗ್ಯಾಲಿಯಮ್
ⓑ ಈಥೆನ್
ⓒ ಮಿಥೇನ್
ⓓ ಗ್ಯಾಲಿಯಮ್
8➤ 1912 ರಲ್ಲಿ ದೆಹಲಿಯ ಚಾಂದಿನಿ ಚೌಕ್ ನಲ್ಲಿ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ಹೂಡಿದ್ದವರು ಯಾರು ?
ⓐ ಸುಭಾಷ್ ಚಂದ್ರ ಬೋಸ್
ⓑ ಭಗತ್ ಸಿಂಗ್
ⓒ ರಾಸ್ ಬಿಹಾರಿ ಬೋಸ್
ⓓ ಮದನ್ ಲಾಲ್ ದಿಂಗ್ರಾ
ⓑ ಭಗತ್ ಸಿಂಗ್
ⓒ ರಾಸ್ ಬಿಹಾರಿ ಬೋಸ್
ⓓ ಮದನ್ ಲಾಲ್ ದಿಂಗ್ರಾ
9➤ ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ( EVM ) ಬಳಸಲಾಯಿತು?
ⓐ 1982
ⓑ 2004
ⓒ 1998
ⓓ 1992
ⓑ 2004
ⓒ 1998
ⓓ 1992
10➤ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿಜವಾದ ಸ್ಥಾಪಕರು ಯಾರು?
ⓐ ಸೈಯದ್ ಅಹ್ಮದ್ ಖಾನ್
ⓑ ಮಹಮ್ಮದ್ ಅಲಿ ಜಿನ್ನಾ
ⓒ ನವಬ್ ಸಲೀಮುಲ್ಲಾ
ⓓ ಜವಾಹರಲಾಲ್ ನೆಹರು
ⓑ ಮಹಮ್ಮದ್ ಅಲಿ ಜಿನ್ನಾ
ⓒ ನವಬ್ ಸಲೀಮುಲ್ಲಾ
ⓓ ಜವಾಹರಲಾಲ್ ನೆಹರು