ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ SSLC Social Science Chapterwise MCQs in Kannada for All Competitive Exams: Chapter 8. The Gandhian Age and the National Struggle MCQs
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Karnataka SSLC Chapterwise General Knowledge Multiple Choice Question Answers in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
ಇವುಗಳನ್ನೂ ಓದಿ
ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ
1. ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ನಡೆದ ವರ್ಷ
a) 1930
b) 1931
c) 1932
d) 1940
ಸರಿಯಾದ ಉತ್ತರ : a) 1930
2. ಸ್ವರಾಜ್ ಪಕ್ಷ ಸ್ಕಾಪಿಸಿದ ವರ್ಷ
a) 1922
b) 1923
c) 1929
d) 1906
ಸರಿಯಾದ ಉತ್ತರ : b) 1923
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು
a) ಸರ್ದಾರ್ ವಲ್ಲಭ ಬಾಯಿ ಪಟೇಲ್
b) ಡಾ. ಬಿ.ಆರ್. ಅಂಬೇಡ್ಕರ್
c) ಲಾಲ ಲಜಪತ ರಾಯ್
d) ಸುಭಾಷ್ ಚಂದ್ರ ಬೋಸ್
ಸರಿಯಾದ ಉತ್ತರ : d) ಸುಭಾಷ್ ಚಂದ್ರ ಬೋಸ್
4. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು.
a) ಭಗತ್ ಸಿಂಗ್
b) ಚಂದ್ರಶೇಖರ್ ಅಜಾದ್
c) ಅಬುಲ್ ಕಲಾಂ ಅಜಾದ್
d) ಸರ್ದಾರ್ ವಲ್ಲಭ ಭಾಯಿ ಪಟೇಲ್
ಸರಿಯಾದ ಉತ್ತರ : d) ಸರ್ದಾರ್ ವಲ್ಲಭ ಭಾಯಿ ಪಟೇಲ್
5. ಜಲಿಯನ್ ವಾಲಾಭಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ
a) 1909 ಭಾರತೀಯ ಪರಿಷತ್ ಕಾಯ್ಕೆ
b) 1919ರ ರೌಲತ್ ಕಾಯ್ಕೆ
c) 1919ರ ಭಾರತೀಯ ಪರಿಷತ್ ಕಾಯ್ಕ
d) 1935ರ ಭಾರತ ಸರ್ಕಾರದ ಕಾಯ್ದೆ
ಸರಿಯಾದ ಉತ್ತರ : b) 1919ರ ರೌಲತ್ ಕಾಯ್ಕೆ
6. ಅಲಿ ಸಹೋದರರು ನಡೆಸಿದ ಚಳುವಳಿ
a) ಖಿಲಾಫತ್ ಚಳುವಳಿ
b) ಅಸಹಕಾರ ಚಳುವಳಿ
c) ಕಾನೂನು ಭಂಗ ಚಳುವಳಿ
d) ಕ್ವಿಟ್ ಇಂಡಿಯಾ
ಸರಿಯಾದ ಉತ್ತರ : a) ಖಿಲಾಫತ್ ಚಳುವಳಿ
7. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇವರು ಮಂಡಿಸಿದರು
a) ಮಹಮ್ಮದ್ ಅಲಿ ಜಿನ್ನಾ
b) ಮೌಲಾನ ಅಬ್ದುಲ್ ಕಲಾಂ
c) ಸಖಾನ್ ಅಬ್ದುಲ್ ಗಫಾರ್ ಖಾನ್
d) ಅಲಿ ಸಹೋದರರು
ಸರಿಯಾದ ಉತ್ತರ : a) ಮಹಮ್ಮದ್ ಅಲಿ ಜಿನ್ನಾ
8. 1929ರಲ್ಲಿ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು
a) ಜವಾಹರ್ ಲಾಲ್ ನೆಹರು
b) ಮೋತಿಲಾಲ್ ನೆಹರು
c) ಲಾಲ ಲಜಪತ್ ರಾಯ್
d) ಬಾಲಗಂಗಾಧರ ತಿಲಕ್
ಸರಿಯಾದ ಉತ್ತರ : a) ಜವಾಹರ್ ಲಾಲ್ ನೆಹರು
9. ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು
a) ಮಹಾತ್ಮ ಗಾಂಧೀಜಿ
b) ಡಾ. ಬಿ.ಆರ್ ಅಂಬೇಡ್ಕರ್
c) ಸುಭಾಷ್ ಚಂದ್ರ ಬೋಸ್
d) ಜವಾಹರ್ ಲಾಲ್ ನೆಹರು
ಸರಿಯಾದ ಉತ್ತರ : b) ಡಾ. ಬಿ.ಆರ್ ಅಂಬೇಡ್ಕರ್
10. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದರು
a) ವಿಜಯಲಕ್ಷ್ಮಿ ಪಂಡಿತ್
b) ಅನಿಬೆಸೆಂಟ್
c) ಕಮಲಾ ನೆಹರು
d) ಲಕ್ಷ್ಮಿ ಸೆಹಗಲ್
ಸರಿಯಾದ ಉತ್ತರ : d) ಲಕ್ಷ್ಮಿ ಸೆಹಗಲ್
11. ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಇಲ್ಲಿ ನಡೆಸಿದರು
a) ಸಬರಮತಿ
b) ಅಂಕೋಲ
c) ದಂಡಿ
d) ಮಂಗಳೂರು
ಸರಿಯಾದ ಉತ್ತರ : c) ದಂಡಿ
12. ಗಾಂಧೀಜಿಯವರ ರಾಜಕೀಯ ಗುರುಗಳು.
a) ಸ್ವಾಮಿ ವಿವೇಕಾನಂದ
b) ದಯಾನಂದ ಸರಸ್ಕೃತಿ
c) ಗೋಪಾಲಕೃಷ್ಣ ಗೋಖಲೆ
d) ಲಾಲಾ ಲಜಪತ್ ರಾಯ್
ಸರಿಯಾದ ಉತ್ತರ : c) ಗೋಪಾಲಕೃಷ್ಣ ಗೋಖಲೆ
13. ಸ್ವರಾಜ್ ಪಕ್ಷವನ್ನು ಸ್ಕಾಪಿಸಿದವರು
a) ಸಿ.ಆರ್ ದಾಸ್ ಮತ್ತು ಮೋತಿಲಾಲ್ ನೆಹರು
b) ಮಹಾತ್ಮ ಗಾಂಧೀಜಿ
c) ಜವಾಹರಲಾಲ್ ನೆಹರು
d) ಏ. ಒ. ಹ್ಯೂಮ್
ಸರಿಯಾದ ಉತ್ತರ : a) ಸಿ.ಆರ್ ದಾಸ್ ಮತ್ತು ಮೋತಿಲಾಲ್ ನೆಹರು
14. ಕ್ವಿಟ್ ಇಂಡಿಯಾ ಚಳುವಳಿಯು ನಡೆದ ವರ್ಷ
a) 1920
b) 1932
c) 1942
d) 1945
ಸರಿಯಾದ ಉತ್ತರ : c) 1942
15. ಉಪ್ಪಿನ ಸತ್ಯಾಗ್ರಹ ಇದರ ಭಾಗವಾಗಿತ್ತು
a) ಅಸಹಕಾರ ಚಳುವಳಿ
b) ಖಿಲಾಫತ್ ಚಳುವಳಿ
c) ಕಾನೂನು ಭಂಗ ಚಳುವಳಿ
d) ಕ್ವಿಟ್ ಇಂಡಿಯಾ ಚಳುವಳಿ
ಸರಿಯಾದ ಉತ್ತರ : c) ಕಾನೂನು ಭಂಗ ಚಳುವಳಿ
16. ಇದು ಕ್ವಿಟ್ ಇಂಡಿಯಾ ಚಳವಳಿಯ ಮೂಲ ಆಶಯವಾಗಿತ್ತು
a) ಬ್ರಿಟಿಷರೇ ಭಾರತ ಬಿಟ್ಟು ತೊಲಗಿ
b) ಡೊಮಿನಿಯನ್ ಸ್ಟೇಟಸ್ ನೀಡಿರಿ
c) ಭಾರತೀಯರನ್ನು ಪ್ರಧಾನಿಯನ್ನಾಗಿ ಮಾಡಿರಿ
d) ಭಾರತೀಯರಿಗೆ ನ್ಯಾಯ ಒದಗಿಸಿ
ಸರಿಯಾದ ಉತ್ತರ : a) ಬ್ರಿಟಿಷರೇ ಭಾರತ ಬಿಟ್ಟು ತೊಲಗಿ
17. ಮಹಾತ್ಮ ಗಾಂಧೀಜಿಯವರು ದೇಶ ಬಾಂಧವರಿಗೆ ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದ ಸತ್ಯಾಗ್ರಹ
a) ಅಸಹಕಾರ ಚಳುವಳಿ
b) ಖಿಲಾಫತ್ ಚಳುವಳಿ
c) ಕಾನೂನು ಭಂಗ ಚಳುವಳಿ
d) ಕ್ವಿಟ್ ಇಂಡಿಯಾ ಚಳುವಳಿ
ಸರಿಯಾದ ಉತ್ತರ : d) ಕ್ವಿಟ್ ಇಂಡಿಯಾ ಚಳುವಳಿ
18. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನಾಯಕರೆಲ್ಲರೂ ಬಂಧನವಾದಾಗ ದಿಕ್ಕೆಟ್ಟ ಹೋರಾಟಕ್ಕೆ ದಿಕ್ಕು ತೋರಿದವರು ಇವರು
a) ಜಯಪ್ರಕಾಶ್ ನಾರಾಯಣ್
b) ಆಚಾರ್ಯ ಕೃಪಲಾನಿ
c) ಸರ್ದಾರ್ ವಲ್ಲಬಾಯಿ ಪಟೇಲ್
d) ರಾಜೇಂದ್ರ ಪ್ರಸಾದ್
ಸರಿಯಾದ ಉತ್ತರ : a) ಜಯಪ್ರಕಾಶ್ ನಾರಾಯಣ್
19. 'ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ನೀಡಲು ಪ್ರಮಾಣಿಸುತ್ತವೆ' ಎಂದವರು
a) ಸುಭಾಷ್ ಚಂದ್ರ ಬೋಸ್
b) ಜವಹರ್ ಲಾಲ್ ನೆಹರು
c) ಜಯಪ್ರಕಾಶ್ ನಾರಾಯಣ್
d) ಭಗತ್ ಸಿಂಗ್
ಸರಿಯಾದ ಉತ್ತರ : a) ಸುಭಾಷ್ ಚಂದ್ರ ಬೋಸ್
20. ಚರಕ ಮತ್ತು ಹರಿಜನ ಚಳುವಳಿಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದವರು.
a) ಡಾ. ಬಿ.ಆರ್. ಅಂಬೇಡ್ಕರ್
b) ಸುಭಾಷ್ ಚಂದ್ರ ಬೋಸ್
c) ಜವಹರ್ ಲಾಲ್ ನೆಹರು
d) ಸರ್ದಾರ್ ವಲ್ಲಬಾಯಿ ಪಟೇಲ್
ಸರಿಯಾದ ಉತ್ತರ : c) ಜವಹರ್ ಲಾಲ್ ನೆಹರು